ಪಂಪು ಸೆಟ್ಟ್ ಹೊಂದಿದ ಕೃಷಿಕರ ಆರ್.ಆರ್.ನಂಬರಿಗೆ ಆಧಾರ್ ಲಿಂಕ್ ಮಾಡಲು‌ ಆದೇಶ- ಆ.25 ಕೊನೆಯ ದಿನ

0

ಕರ್ನಾಟಕ ಸರಕಾರದ ಆದೇಶದಂತೆ ಕೃಷಿ ಪಂಪ್ ಸೆಟ್ಟುಗಳ ಆರ್ .ಆರ್ ನಂಬರಿಗೆ ಆಧಾರ್ ಲಿಂಕ್ ಮಾಡಬೇಕಾಗಿದ್ದು ಕೃಷಿಕರು ಆ. 23 ರಂದು ರಾಜ್ಯ ಅನುಮತಿ ಪಡೆದ ಸುಳ್ಯ ವಿದ್ಯುತ್ ಗುತ್ತಿಗೆದಾರ ಸಂಘ ಉಪಸಮಿತಿ ಹಾಗೂ ಮೆಸ್ಕಾಂ ಉಪವಿಭಾಗದ ವತಿಯಿಂದ ವಿವೇಕಾನಂದ ವೃತ್ತದ ಬಳಿಯ ಸಮೃದ್ಧಿ ಸಂಕೀರ್ಣ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆ. 25 ಕೊನೆಯ ದಿನಾಂಕವಾಗಿದ್ದು ಕೃಷಿಕ ಬಾಂಧವರು ಇದರ ಸದುಪಯೋಗ ಪಡಕೊಳ್ಳುವಂತೆ ತಿಳಿಸಿರುತ್ತಾರೆ.