ಯುವಶಕ್ತಿ ಸಂಘ ಐವರ್ನಾಡು ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ,ಅಧ್ಯಕ್ಷರಾಗಿ ನವೀನ ಬಾಂಜಿಕೋಡಿ,ಪ್ರ.ಕಾರ್ಯದರ್ಶಿಯಾಗಿ ವಿನಯ ಉದ್ದಂಪಾಡಿ

ಐವರ್ನಾಡು ಯುವಶಕ್ತಿ ಸಂಘದ ವಾರ್ಷಿಕ ಮಹಾಸಭೆಯು ಆ. 25ರಂದು ನಡೆಯಿತು.


ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ದಿನೇಶ್ ಮಡ್ತಿಲ , ಅಧ್ಯಕ್ಷರಾಗಿ ನವೀನ ಬಾಂಜಿಕೋಡಿ,
ಪ್ರಧಾನ ಕಾರ್ಯದರ್ಶಿಯಾಗಿ ವಿನಯ ಉದ್ದಂಪಾಡಿ ಆಯ್ಕೆಯಾದರು.


ಪೂರ್ವಾಧ್ಯಕ್ಷರುಗಳಾಗಿ
ಜಯಪ್ರಕಾಶ ನೆಕ್ರಪ್ಪಾಡಿ , ಜಗದೀಶ ಉದ್ದಂಪಾಡಿ, ಪವನ್ ಮಡ್ತಿಲ, ರಂಜನ್ ಪರ್ಲಿಕಜೆ, ಗಣೇಶ್ ಪರ್ಲಿಕಜೆ, ರಾಜೇಶ್ ನೆಕ್ರಪ್ಪಾಡಿ , ಯಕ್ಷಿತ್ ಮಡ್ತಿಲ, ರಮೇಶ್ ಮಿತ್ತ ಮೂಲೆ, ವಿಜಯ್ ಮಡ್ತಿಲ , ಮಹಾಬಲ ಗುಂಪಕಲ್, ಬೆಳ್ಯಪ್ಪ ಮಿತ್ತಮೂಲೆ, ತಿರುಮಲೇಶ್ವರ ಪೂಜಾರಿಮನೆ, ಅಶ್ವಥ್ ಜಬಳೆ, ಪ್ರಮೋದ್ ಮುಚ್ಚಿನಡ್ಕ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ
ವಿನಯ ಕೋಂದ್ರಮಜಲು, ನಿಶ್ಚಿತ್ ಮಡ್ತಿಲ, ಕುಸುಮಾಧರ ಬಜಂತಡ್ಕ, ರಾಮಚಂದ್ರ ಕಟ್ಟತ್ತಾರು , ಕರುಣಾಕರ ಜಬಳೆ, ಮುರಳೀಧರ ಕೊಚ್ಚಿ ,ಮಾಧವ ಕುಂಞಮೂಲೆ,
ಕಾರ್ಯದರ್ಶಿಗಳಾಗಿ ಜುನೈದ್ ನಿಡುಬೆ, ದೀಕ್ಷಿತ್ ಮುಚ್ಚಿನಡ್ಕ
ಸಂಘಟನಾ ಕಾರ್ಯದರ್ಶಿ ರಫೀಕ್ ನಿಡುಬೆ, ಗಾಡ್ ಫ್ರಿ ಮೊಂತೆರೋ, ಹೊನ್ನಪ್ಪ ಅಂಬೆಕಲ್ಲು, ರಾಜೇಶ್ ಭಟ್ ಬಾಂಜಿಕೋಡಿ , ಜೀವನ್ ಪರ್ಲಿಕಜೆ, ಸತೀಶ್ ಜಬಳೆ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ ,ಕೇಶವ ಹಸಿಯಡ್ಕ, ಸತೀಶ್ ಮಡ್ತಿಲ, ದೇವಿದಾಸ ಕೆ ವಿ , ಶ್ಯಾಮ ಪ್ರಸಾದ ಮಡ್ತಿಲ, ಶುಭಕರ ಮಡ್ತಿಲ, ದಾಮೋದರ ಮಡ್ತಿಲ, ಪದ್ಮನಾಭ ಕೊಯಿಲ , ಪ್ರವೀಣ ಬಜಂತಡ್ಕ ,ರೋಹಿತಾಶ್ವ ನಿಡುಬೆ, ಹೊನ್ನಪ್ಪ ಉದ್ದಂಪಾಡಿ, ಶರೀಫ್ ಕಯ್ಯೋಲ್ತಡ್ಕ , ಚಿದಾನಂದ ಉದ್ದಂಪಾಡಿ, ದಿತಿನ್ ಕೊಯಿಲ, ರಾಧಾಕೃಷ್ಣ ಚೆಮ್ನೂರು , ಮಂಜುನಾಥ ಮಡ್ತಿಲ , ಇಲ್ಯಾಸ್ ಪರ್ಲಿಕಜೆ, ಚಂದ್ರಲಿಂಗಂ ಬೇಂಗಮಲೆ, ಮೋಹನ ಸುಂದರ ಬೇಂಗಮಲೆ, ಲೋಕೇಶ್ ಪರ್ಲಿಕಜೆ, ವಿಜಯ್ ನಿಡುಬೆ, ಸಂದೇಶ ಆಚಾರ್ಯ ಪರ್ಲಿಕಜೆ ,ಮೋಹನ ಆಚಾರ್ಯ ಪಾಲೆಪ್ಪಾಡಿ, ಶೀನಪ್ಪ ಕೊಯಿಲ, ಹರ್ಷಿತ್ ಬಾಂಜಿಕೋಡಿ , ಯತೀಶ್ ಕೋಂದ್ರಮಜಲು, ಚರಣ್ ಪ್ರಸಾದ್ ಬೇಂಗಮಲೆ, ಥೋಮಸ್ ಬೇಂಗಮಲೆ, ಸುಧೀರ್ ಪಾಲೆಪ್ಪಾಡಿ, ಜಯಪ್ರಕಾಶ ಪಾಲೆಪ್ಪಾಡಿ, ಬಾಲಕೃಷ್ಣ ಬಿಎಸ್ ಎನ್ ಎಲ್, ಶಿವರಾಮ ನೆಕ್ರಪ್ಪಾಡಿ , ಸಂದೀಪ ಪಡ್ಪು, ಫೆಲಿಕ್ಸ್ ನಿಡುಬೆ, ಪ್ರಸಾದ್ ಕೆಮ್ಮಿಂಜೆ, ಕುಶಾಲಪ್ಪ ಕೇಮಾಜೆ, ಶೀತಲ್ ಪವಿತ್ರಮಜಲು, ಲೋಕೇಶ ಕತ್ಲಡ್ಕ , ಸುಪ್ರೀತ್ ಕೊಯಿಲ, ಲೋಕೇಶ್ ಪರ್ಲಿಕಜೆ , ದಾಮೋದರ ಗುಂಪಕಲ್ , ಪುಣ್ಯಪ್ರಸಾದ ಮಿತ್ತಮೂಲೆ , ತಾರನಾಥ ಅಂಬೆಕಲ್ಲು, ಸತೀಶ್ ಕತ್ಲಡ್ಕ, ಭಾಸ್ಕರ ಶಾಂತಿಮೂಲೆ, ವಿನ್ಯಾಸ್ ಮುಚ್ಚಿನಡ್ಕ, ಭವಿನ್ ಮಡ್ತಿಲ, ಪ್ರೇಕ್ಷಕ್ ಮಡ್ತಿಲ, ಪುನೀತ್ ಕೊಯಿಲ, ಜಗದೀಶ ಕೊಯಿಲ, ಪ್ರಶಾಂತ್ ಮಡ್ತಿಲ, ಪ್ರದೀಪ ಬಜಂತಡ್ಕ ಆಯ್ಕೆಯಾದರು.