ವನಸುಮ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಹೊಲಿಗೆ ಯಂತ್ರ ಕೊಡುಗೆ

0

ಅಡ್ಕಾರಿನ ವನಸುಮ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ದೇಲಂಪಾಡಿಯ ಚಂದ್ರಮಾನ್ ಕುಟುಂಬಸ್ಥರ ಪರವಾಗಿ ಹೊಲಿಗೆ ಯಂತ್ರವನ್ನು ಕುಟುಂಬದವರಾದ ಸುಂದರ ರಾವ್ ರೂಪ ಹಾಗೂ ಮನೆಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀಮತೀ ಶ್ರೀದೇವಿ ನಾಗರಾಜ್ ಭಟ್, ನಿಲಯದ ವ್ಯವಸ್ಥಾಪಕರು, ಮಕ್ಕಳು ಉಪಸ್ಥಿತರಿದ್ದರು.