ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಎಡಮಂಗಲ ಶಿವಪಾರ್ವತಿ ಸಭಾಂಗಣದಲ್ಲಿ ಸೆ.24ರಂದು ಸಂಘದ ಅಧ್ಯಕ್ಷ ದಾಮೋದರ ಗೌಡ ಲೆಕ್ಕಿಸಿರಿ ಮಜಲು ರವರ ಅಧ್ಯಕ್ಷತೆ ಯಲ್ಲಿ ನಡೆಯಿತು.ಅವರು ದೀಪ ಪ್ರಜ್ವಲನೆ ಮಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಎರ್ಕ ವರದಿ ವಾಚಿಸಿದರು.

.ವೇದಿಕೆಯಲ್ಲಿ ನಿರ್ದೇಶಕರಾಗಳಾದ ಜಗದೀಶ್ ಶೆಟ್ಟಿ ಕಿಣ್ಯಳ, ಈಶ್ವರ ಗೌಡ, ಸುಧೀರ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಕೆ, ಶ್ರೀಮತಿ ಜಯಶೀಲಾ ವೈ, ಶ್ರೀಮತಿ ಚೋಮು, ಬಾಲಕೃಷ್ಣ ಗೌಡ ಕೆ, ಮಾಯಿಲಪ್ಪ ಗೌಡ ಎಮ್, ದಿವಾಕರ ಪಿ, ಶೀನಪ್ಪ ನಾಯ್ಕ್ ಎ,, ಶ್ರೀಮತಿ ಪುಷ್ಪವತಿ ಪಿ ಜೆ, ಶ್ರೀಮತಿ ಚಂದ್ರವತಿ ಪಿ ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶಕುಮಾರ್ ಎಮ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಿಬ್ಬಂದಿ ಗಳಾದ ಹರಿಯಪ್ಪ ಪಿ, ಪ್ರೇಮ ಜೆ, ವನಿತಾ, ರಾಜೀವಿ, ಹರ್ಷಿತ್ ರಾಜ್, ಗಿರೀಶ್ ಎಮ್ ಸಹಕರಿಸಿದರು ಶ್ರೀಮತಿ ವಿಜಯ ರಾಮಣ್ಣ ಪ್ರಾರ್ಥನೆ ಮಾಡಿದರು ನಿವೃತ್ತ ಮುಖ್ಯ ಶಿಕ್ಷಕ ಆನಂದ ಗೌಡ ಕಾರ್ಯಕ್ರಮ ನಿರೂಪಿಸಿದರು ನಿರ್ದೇಶಕ ಬಾಲಕೃಷ್ಣ ಕೆ, ವಂದಿಸಿದರು
(ವರದಿ; ಸಂಕಪ್ಪ ಸಾಲಿಯಾನ್)