ನಾಳೆ ಸುಬ್ರಹ್ಮಣ್ಯದಲ್ಲಿ ಸಿದ್ಧಿ ಸಮಾಧಿ ಯೋಗ ಶಿಬಿರ

0

ಸುಬ್ರಹ್ಮಣ್ಯ ಸೆ.25: ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಾಳೆ ಗುರುವಾರ ಸಂಜೆ ಐದು ಗಂಟೆಗೆ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸಿದ್ದಿ ಸಮಾಧಿ ಯೋಗ ಶಿಬಿರ ವನ್ನು ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ನ ಅಜಯ್ ಡಿ ಎಸ್, ಹಾಗೂ ಆರ್ ಎಂ ದೀಪಕ್ ನಡೆಸಿಕೊಡಲಿರುವರು.

ಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ದಿಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಲಾಗುವುದು .ಈ ಮೂಲಕ ನಮ್ಮ ಜೀವನದಲ್ಲಿ ಆನಂದ ,ಶಾಂತಿ ,ನೆಮ್ಮದಿ ಪಡೆಯಲು ಸಾಧ್ಯವಾಗುವುದೆಂದು ಸಂಘಟಕರು ತಿಳಿಸಿರುತ್ತಾರೆ.8 ಹಾಗೂ ಎಲ್ಲಾ ಸಾರ್ವಜನಿಕರು ಕೂಡ ಭಾಗವಹಿಸಲು ಅವಕಾಶ ಇದೆ ಎಂದು ತಿಳಿಸಿರುತ್ತಾರೆ.