ಕರ್ನಾಟಕ ಸಂಸ್ಕೃತ ಭಾರತಿ ‘ಶಿಕ್ಷಾ’ ಪರೀಕ್ಷೆಯಲ್ಲಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರಿಗೆ ಡಿಸ್ಟಿಂಕ್ಷನ್

0

ಕರ್ನಾಟಕ ಸಂಸ್ಕೃತ ಭಾರತಿ ಬೆಂಗಳೂರು ಇವರು ನಡೆಸಿದ ಮೂರನೇ ಹಂತದ ಶಿಕ್ಷಾ ಪರೀಕ್ಷೆಯಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು 85% ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದು ತೇರ್ಗಡೆ ಹೊಂದಿದ್ದಾರೆ. ಮೊದಲು ಅವರು ಪ್ರವೇಶ ಮತ್ತು ಪರಿಚಯ ಪರೀಕ್ಷೆಗಳಲ್ಲೂ ಡಿಸ್ಟಿಂಕ್ಷನ್ ನೊಂದಿಗೆ ತೆರ್ಗಡೆಯಾಗಿದ್ದಾರೆ.