ಗಾಂಧಿನಗರ ಕೆಪಿಎಸ್ ನಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತೆ

0

ಗಾಂಧಿನಗರ ಕೆ ಪಿ ಎಸ್ ಇದರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಇಂದು ಶಾಲಾ ಆವರಣ ಮತ್ತು ರಸ್ತೆ ಪರಿಸರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೆಪಿಎಸ್ ನ ಕಾರ್ಯದಕ್ಷ ಚಿದಾನಂದ ಕುದ್ಪಾಜೆ , ಸದಸ್ಯರಾದ ರಾಮ್ ಮುರಳಿ,ಕಾಲೇಜು ಪ್ರಾಂಶುಪಾಲರು,ಪ್ರೌಢಶಾಲೆಯ ಮುಕ್ಯೋಪಾಧ್ಯಾಯರು ,ಪ್ರಾ ಥಮಿಕ ವಿಭಾಗದ ಮುಖ್ಯೋಪಾಧ್ಯಾಯರು. ಮತ್ತು ಕಾಲೇಜು, ಪ್ರೌಢ ಶಾಲೆ,ಪ್ರಾಥಮಿಕ ಶಾಲೆ 3 ವಿಭಾಗದ ವಿದ್ಯಾರ್ಥಿಗಳು, ಶಿಕ್ಷಕರುಗಳು ಭಾಗವಹಿಸಿದ್ದರು.