ಜಯನಗರ: ವಿದ್ಯುತ್ ತಂತಿಗೆ ತಾಗುತ್ತಿರುವ ಮರ

0

ಜಯನಗರದ ಕೊರಂಬಡ್ಕ ಬಳಿಯ ಗೇರು ಫ್ಯಾಕ್ಟರಿ ಬಳಿ ವಿದ್ಯುತ್ ತಂತಿಗೆ ಹಲಸಿನ ಮರದ ಗೆಲ್ಲು ತಾಗಿಕೊಂಡಿದ್ದು, ಆಗಾಗ ಬೆಂಕಿ ಕಾಣಿತ್ತಿದೆ. ಪಕ್ಕದಲ್ಲೇ ಟ್ರಾನ್ಸಫರ್ ಇದ್ದು, ಅದಕ್ಕೆ ಸುತ್ತ ಬಳ್ಳಿ ಪೊದೆಗಳು ಆವರಿಸಿದೆ. ಆಗಾಗ ಬೆಂಕಿ ತಾಗುತ್ತಿರುವುದರಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ನಡೆದುಕೊಂಡು ಹೋಗಲು ಭಯವಾಗುತ್ತಿದ್ದು, ಶೀಘ್ರವೇ ಹಲಸಿನ ಮರದ ಗೆಲ್ಲು ತೆರವುಗೊಳಿಸಬೇಕೆಂದು ಜನರಾಡಿಕೊಳ್ಳುತ್ತಿದ್ದಾರೆ.