ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನಉತ್ಸವ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಪಡ್ಡಂಬೈಲು

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಉತ್ಸವ ಸಮಿತಿ ಸಭೆಯು ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ನೂತನ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಾಲಕೃಷ್ಣ ಪಡ್ಡಂಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಗುರುರಾಜ್ ಅಜ್ಜಾವರ, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ಪಡ್ಡಂಬೈಲು ಆಯ್ಕೆಯಾದರು.


ಕಾರ್ಯದರ್ಶಿಯಾಗಿ ಲೋಕೇಶ್ ಮಾವಿನಪಳ್ಳ, ಉಪಾಧ್ಯಕ್ಷರುಗಳಾಗಿ ಹೊನ್ನಪ್ಪ ಗೌಡ ಅಡ್ಪಂಗಾಯ, ನಾರಾಯಣ ಗೌಡ ಪುತ್ತಿಲ, ಶ್ರೀಮತಿ ಜಲಜಾಕ್ಷಿ ಕಾಂತಮಂಗಲ, ಮೋನಪ್ಪ ಗೌಡ ನಾರಾಲು, ಮಾಧವ ಮುಡೂರು, ಬಾಲಕೃಷ್ಣ ಮಾವಜಿ, ಕಿರಣ್ ರೈ ಬಾಡೇಲು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ರವಿಪ್ರಕಾಶ್ ಮುಳ್ಯ ಅಟ್ಲೂರು, ಶಿವರಾಮ ಕೇನಾಜೆ, ಮನಮೋಹನ ಮುಡೂರು, ಧನಂಜಯ ಅಡ್ಪಂಗಾಯ, ಉಮೇಶ್ ನಾರಾಲು, ರಾಮಚಂದ್ರ ಪಲ್ಲತಡ್ಕ, ಕೂಸಪ್ಪ ಗೌಡ ಶಿರಾಜೆ, ಕೊರಗಪ್ಪ ಪರಂಡಲ , ಆರ್ಥಿಕ ಸಮಿತಿಯಲ್ಲಿ ಜಗನ್ನಾಥ ರೈ ಪಡ್ಡೈಬನ, ಶಿವಾನಂದ ಪಿ., ಜನಾರ್ದನ ಕಣಕ್ಕೂರು, ಬಾಲಕೃಷ್ಣ ಕೊರಂಗುಬೈಲು, ಭಾಸ್ಕರ ಮಿತ್ತಪೇರಾಲು, ಅಚ್ಯುತ ಅಟ್ಲೂರು, ಶ್ಯಾಮ್ ಪ್ರಸಾದ್ ಮುಡೂರು, ಕಿರಣ್ ಮುಡೂರು, ಜಯರಾಮ ಪಡ್ಡಂಬೈಲು, ರೂಪಾನಂದ ಕರ್ಲಪ್ಪಾಡಿ, ಅರುಣ ಕುಮಾರ್ ಅಡ್ಪಂಗಾಯ, ಗಿರಿಧರ ನಾರಾಲು, ಕಿ ಸಮಿತಿ ಸದಸ್ಯರುಗಳಾಗಿ ಉಮೇಶ್ ಮುಂಡೋಳಿಮೂಲೆ, ಪುಷ್ಪಾ ರಾಜೇಶ್ ದೊಡ್ಡೇರಿ, ರೇವತಿ ದೊಡ್ಡೇರಿ, ಜಯರಾಮ ಮುಂಡೋಳಿಮೂಲೆ, ಗಣೇಶ್ ಕುತ್ಯಾಡಿ, ಪದ್ಮನಾಭ ರಾವ್ ಕಲ್ತಡ್ಕ, ರವಿರಾಜ್ ಕರ್ಲಪ್ಪಾಡಿ ಎಲ್ಯಣ್ಣ ಗೌಡ ಪಡ್ಡಂಬೈಲು, ನಾರಾಯಣ ಕರ್ಲಪ್ಪಾಡಿ, ಸಂಪತ್ ಕುಮಾರ್, ಪ್ರಶಾಂತ್ ಪಡ್ಡಂಬೈಲು, ಮಾಧವ ಪಾಟಾಳಿ, ಬಾಲಚಂದ್ರ ಕರ್ಲಪ್ಪಾಡಿ, ಸಂದೇಶ್, ಜಯಂತ ಕರ್ಲಪ್ಪಾಡಿ, ಮನ್ವಿತ್ ಕರ್ಲಪ್ಪಾಡಿ, ಮನೀಶ್ ಮುಡೂರು ಆಯ್ಕೆಯಾದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಮೇನಾಲ ಹಾಗೂ ಸದಸ್ಯರು, ಊರವರು ಇದ್ದರು.