ನಾರಾಯಣ ಪೂಜಾರಿ ಉಜಿರುಕೋಡಿ ನಿಧನ

0

ಏನೆಕಲ್ಲು ಗ್ರಾಮದ ಉಜಿರುಕೋಡಿ ನಿವಾಸಿ, ಏನೆಕಲ್ಲು ಬಚ್ಚನಾಯಕ ದೈವದ ಕ್ಷೇತ್ರದಲ್ಲಿ ಸೇವಾ ವೃತ್ತಿ ತೊಡಗಿಕೊಳ್ಳುತ್ತಿದ್ದ ನಾರಾಯಣ ಪೂಜಾರಿ ಅವರು ಇಂದು ಅ.12 ರಂದು ನಿಧನರಾದರು.

ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಜಗದೀಶ್, ಪುತ್ರಿ ಶ್ರೀಮತಿ ಗೀತಾ ರವಿ ಕಕ್ಕೆಪದವು, ಸೊಸೆ, ಅಳಿಯರವಿ ಕಕ್ಕೆಪದವು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.