ಕುಕ್ಕುಜಡ್ಕ ಮಹಾವಿಷ್ಣು ಭಜನಾ ಮಂಡಳಿಯ ವಾರ್ಷಿಕ ಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಕುಕ್ಕುಜಡ್ಕ ವಿಷ್ಣುನಗರದ ಶ್ರೀಮಹಾವಿಷ್ಣು ಭಜನಾ ಮಂಡಳಿಯ ವಾರ್ಷಿಕ ಸಭೆಯು ಅ.13 ರಂದು ದೈವಸ್ಥಾನದ ವಠಾರದಲ್ಲಿ‌ ನಡೆಯಿತು.

ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನಪದಾಧಿಕಾರಿಗಳನ್ನು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಗೌರವಧ್ಯಕ್ಷರಾಗಿ ಶ್ರೀಶಕುಮಾರ ಮಾಯ್ಪಡ್ಕ, ಗೌರವ ಸಲಹೆಗಾರರಾಗಿ ಕೃಷ್ಣಕುಮಾರ್ ಫೈಲೂರು,
ಅಧ್ಯಕ್ಷ ರಾಧಾಕೃಷ್ಣ ಕುಕ್ಕುಜಡ್ಕ,ಉಪಾಧ್ಯಕ್ಷ ಉದಯಕುಮಾರ್,
ಕಾರ್ಯದರ್ಶಿ ಯೋಗಿನಿ ನೇರಲಡ್ಕ,ಜತೆಕಾರ್ಯದರ್ಶಿ ಭವ್ಯ ಪಿಲಿಕಜೆ,
ಕೋಶಾಧಿಕಾರಿ ಮಾಯಿಲಪ್ಪ ಸಂಕೇಶ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.