Home ನಿಧನ ಅಸೌಖ್ಯದಿಂದ ಯುವಕ ಮೃತ್ಯು

ಅಸೌಖ್ಯದಿಂದ ಯುವಕ ಮೃತ್ಯು

0

ಎಣ್ಮೂರು ಗ್ರಾಮದ ನರ್ಲಡ್ಕ ಚಂದ್ರನಾಥ ರೈ ಅವರ ಪುತ್ರ ಯತಿ ಕಿರಣ್ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆಬ್ರವರಿ 23ರಂದು ನಿಧನರಾದರು.

ಅವರಿಗೆ 30 ವರ್ಷ ವಯಸ್ಸಾಗಿತ್ತು.

ಅವಿವಾಹಿತರಾಗಿದ್ದ ಅವರು ತಂದೆ, ಸಹೋದರರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking