ವಿವಾಹ ನಿಶ್ಚಿತಾರ್ಥ : ಸಂತೋಷ್-ಸುಚಿತ್ರಾ

0

ಉಬರಡ್ಕ ಮಿತ್ತೂರು ಗ್ರಾಮದ ಮಾಣಿಬೆಟ್ಟು ವೆಂಕಟ್ರಮಣ ಗೌಡರ ಪುತ್ರ ಸಂತೋಷ್ ಮಾಣಿಬೆಟ್ಟುರವರ ವಿವಾಹ ನಿಶ್ಚಿತಾರ್ಥವು ಪೆರಾಜೆ ಗ್ರಾಮದ ಕುಂಬಳಚೇರಿ ದಿ.ರಾಮಕೃಷ್ಣ ಗೌಡರ ಪುತ್ರಿ ಸುಚಿತ್ರಾ ಕೆ.ಆರ್. ರೊಂದಿಗೆ ಡಿ.02 ರಂದು ವಧುವಿನ ಮನೆಯಲ್ಲಿ ನಡೆಯಿತು.