ತೊಡಿಕಾನ : ವೀಲ್ ಚೇರ್ ಕೊಡುಗೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೊಡಿಕಾನ ಗ್ರಾಮದ ಶೆಟ್ಯಡ್ಕ ಬಾಬು ಶೆಟ್ಟಿಯವರಿಗೆ ವಿಲ್ ಚೇರ್ ನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹೂವಯ್ಯ ಚೂರ್ನಾಡು, ನಿಕಟ ಪೂರ್ವ ಅಧ್ಯಕ್ಷ ರವೀಶ್ ಶೆಟ್ಯಡ್ಕ, ಸೇವಾಪ್ರತಿನಿಧಿ ಶ್ರೀಮತಿ ಕಲ್ಪನಾ ಹಾಗೂ ಸಂಘದ ಸದಸ್ಯರಾದ ದಯಾನಂದ ಶೆಟ್ಯಡ್ಕ, ಶ್ರೀಮತಿ ಭವಾನಿ ದಯಾನಂದರವರು ಉಪಸ್ಥಿತರಿದ್ದರು.