ಕೆ ಎಸ್ಎಸ್ ಕಾಲೇಜ್ ಸುಬ್ರಹ್ಮಣ್ಯ ದ ಅಡ್ವೆಂಚರ್ ಮತ್ತು ಟ್ರಕ್ಕಿಂಗ್ ಕ್ಲಬ್ ವತಿಯಿಂದ ಕೇರಳದ ವೈನಾಡಿಗೆ ಚಾರಣ

0

ಕೆಎಸ್ಎಸ್ ಕಾಲೇಜ್ ಸುಬ್ರಹ್ಮಣ್ಯ ಇದರ ಅಡ್ವೆಂಚರ್ ಮತ್ತು ಟ್ರಕಿಂಗ್ ಕ್ಲಬ್‌ ವತಿಯಿಂದ ಡಿ. 23 ಮತ್ತು 24ರಂದು ಕೇರಳದ ವೈನಾಡಿಗೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 50 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಇದರ ನೇತೃತ್ವವನ್ನು ಚಾರಣ ಸಂಘದ ಮುಖ್ಯಸ್ಥರಾದ ಶ್ರೀಲತಾ ಕಮಿಲಾ ಇವರು ವಹಿಸಿದ್ದರು.