ಮೊಗ್ರ ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನ ಕಾಲಾವಧಿ ಜಾತ್ರೆಗೆ ಗೊನೆ ಮುಹೂರ್ತ

0

ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನ ಜಾತ್ರೆ ಜ. 19ರಿಂದ ಆರಂಭಗೊಳ್ಳಲಿದ್ದು, ಪೂರ್ವಭಾವಿಯಾಗಿ ಗೊನೆ ಮುಹೂರ್ತ ಇಂದು ಜ. 15 ರಂದು ನಡೆಯಿತು.

ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ , ಮೊಕ್ತೆಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಕಾರ್ಯನಿರ್ವಹಣಾ ಮೊಕ್ತೆಸರರಾದ ಉಮೇಶ್ ಮಕ್ಕಿ, ಚೆನ್ನಕೇಶವ ಕಮಿಲ,
ಸೀತಾರಾಮ ಚಿಕ್ಮುಳಿ, ರಾಮಕೃಷ್ಣ ಚಿಕ್ಮುಳಿ,ಜಗದೀಶ್ ಚಿಕ್ಮುಳಿ, ಈಶ್ವರ ಬಪ್ಪನಮನೆ, ದೊಡ್ಡಣ್ಣ ಗೌಡ ಚಿಕ್ಮುಳಿ, ದಯಾನಂದ ಕಿನ್ನಿಕುಮೇರಿ, ಲೋಕೇಶ್ ಮಕ್ಕಿ, ಚೋಮ ಅಜಿಲ, ಕುಕ್ಕ ಏರಣೆಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.