ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಸ್ವಚ್ಛಭಾರತದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯವರ ಸ್ಮೃತಿದಿನವಾದ ಜ.೩೦ ರಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ಸುಳ್ಯದ ನಗರ ಪಂಚಾಯತ್‌ನ ಕರೆಯ ಮೇರೆಗೆ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕ ಹಾಗೂ ಸಿಬ್ಬಂದಿವರ್ಗದವರು ಕಾಲೇಜಿನ ಆಸುಪಾಸಿನಲ್ಲಿ ಸಂಜೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಎನ್.ಎನ್.ಎಸ್ ಘಟಕಾಧಿಕಾರಿ ರಂಜನ್. ಕೆ. ಎನ್. ಇದರ ನೇತೃತ್ವ ವಹಿಸಿದ್ದರು.