ಮಹಾತ್ಮ ಗಾಂಧೀಜಿ ಪುಣ್ಯತಿಥಿಯ ಅಂಗವಾಗಿ ಜಯನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಜಯನಗರ ಆಟೋ ಚಾಲಕರಿಂದ ಮಹಾತ್ಮ ಗಾಂಧಿಜಿಯವರ ಪುಣ್ಯತಿಥಿ ಅಂಗವಾಗಿ ಜಯನಗರ ಸರಕಾರಿ ಶಾಲೆಯ ಬಳಿ ಜನವರಿ 30 ರಂದು ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಆಟೋ ಚಾಲಕರಾದ ಸ್ವಚ್ಛತಾ ಅಭಿಯಾನದಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿರುವ ಆಟೋ ಚಾಲಕ ರಮೇಶ್, ಅಬ್ದುಲ್ ರಹಿಮಾನ್ ಮುಟ್ಟೆತ್ತೋಡಿ, ಅನೀಫ್ ಜಯನಗರ, ಶಫೀಕ್ ಮೊದಲಾದವರು ಭಾಗವಹಿಸಿದ್ದರು.