ಸುಬ್ರಹ್ಮಣ್ಯ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪಾನ್ಕಾರ್ಡೊಂದು ಜಬಳೆಯ ಮಂಜುನಾಥ್ ಅವರಿಗೆ ಬಿದ್ದು ಸಿಕ್ಕಿದ್ದು ಅದನ್ನು ಸುದ್ದಿ ಕಚೇರಿಗೆ ತಂದೊಪ್ಪಿಸಿದ್ದಾರೆ. ಕಳೆದುಕೊಂಡವರು ಸುದ್ದಿ ಕಚೇರಿಯಿಂದ ಪಡೆದುಕೊಳ್ಳಬಹುದು.
ಸುಬ್ರಹ್ಮಣ್ಯ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪಾನ್ಕಾರ್ಡೊಂದು ಜಬಳೆಯ ಮಂಜುನಾಥ್ ಅವರಿಗೆ ಬಿದ್ದು ಸಿಕ್ಕಿದ್ದು ಅದನ್ನು ಸುದ್ದಿ ಕಚೇರಿಗೆ ತಂದೊಪ್ಪಿಸಿದ್ದಾರೆ. ಕಳೆದುಕೊಂಡವರು ಸುದ್ದಿ ಕಚೇರಿಯಿಂದ ಪಡೆದುಕೊಳ್ಳಬಹುದು.