![](https://sullia.suddinews.com/wp-content/uploads/2023/02/IMG-20230206-WA0082-768x1024.jpg)
ಪೆರಾಜೆ ದಾಸರ ಹಿತ್ಲು ಬಳಿ ಇದೀಗ ಅರಂತೋಡಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಪೆರಾಜೆಯಿಂದ ಅರಂತೋಡಿಗೆ ಹೋಗುತ್ತಿದ್ದ ಪಿಕ್ ಅಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ .
![](https://sullia.suddinews.com/wp-content/uploads/2023/02/IMG-20230206-WA0083.jpg)
ಘಟನೆಯಿಂದ ದ್ವಿಚಕ್ರ ವಾಹನದಲ್ಲಿದ್ದ ಹೊನ್ನಪ್ಪ ಮತ್ತು ಸಹಸವಾರನಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೋಯ್ಯಲಾಗಿದೆ ಎಂದು ತಿಳಿದು ಬಂದಿದೆ.
![](https://sullia.suddinews.com/wp-content/uploads/2023/02/IMG-20230206-WA0084.jpg)