ಬಿಜೆಪಿ ವಿಜಯ ಸಂಕಲ್ಪ ಮಹಾ ಅಭಿಯಾನ

0

ಸಚಿವ ಎಸ್.ಅಂಗಾರರಿಂದ ಸದಸ್ಯತ್ವ ನೋಂದಾವಣೆಗೆ ಚಾಲನೆ

ಭಾರತೀಯ ಜನತಾ ಪಾರ್ಟಿಯ ವಿಜಯ ಸಂಕಲ್ಪ ಮಹಾ ಅಭಿಯಾನದ ಅಂಗವಾಗಿ ಸಚಿವರಾದ ಎಸ್. ಅಂಗಾರರವರು ದೇವಚಳ್ಳ ಗ್ರಾಮದ ಹರಿಶ್ಚಂದ್ರ ಕನ್ನಡಕಜೆ ಮತ್ತು ಉಷಾ ಪಡ್ಪು ಹಾಗೂ ಮಡಪ್ಪಾಡಿ ಗ್ರಾಮದ ವಿನಯ್ ಮುಳುಗಾಡು ಮತ್ತು ಎಲ್ಯಣ್ಣ ಗೌಡ ಎಂಬವರ ಮನೆಯಲ್ಲಿ ಸ್ಟಿಕ್ಕರ್, ಕರಪತ್ರ ಹಾಗೂ ಪಕ್ಷದ ಧ್ವಜ ಹಸ್ತಾಂತರಿಸಿ ಸದಸ್ಯತ್ವ ನೋಂದಾಯಿಸುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.