ನಾಲ್ಕೂರು ಗ್ರಾಮದ ಉತ್ರಂಬೆ ಬೈಲಿನಲ್ಲಿರುವ ಶ್ರೀ ಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾಲಸಿರಿ ಹಾಗೂ ನೇಮೋತ್ಸವ ಕಾರ್ಯಕ್ರಮ ಫೆ.8 ರಂದು ಪ್ರಾರಂಭಗೊಂಡಿತು.
ನಿನ್ನೆ ರಾತ್ರಿ ಶ್ರೀ ದೈವಗಳ ಭಂಡಾರ ತೆಗೆದು, ಇಂದು ಸಂಜೆಯವರೆಗೆ ವಿವಿಧ ದೈವಗಳ ನೇಮೋತ್ಸವ ನಡೆಯಲಿದೆ.
ನಾಲ್ಕೂರು ಗ್ರಾಮದ ಉತ್ರಂಬೆ ಬೈಲಿನಲ್ಲಿರುವ ಶ್ರೀ ಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವಾಲಸಿರಿ ಹಾಗೂ ನೇಮೋತ್ಸವ ಕಾರ್ಯಕ್ರಮ ಫೆ.8 ರಂದು ಪ್ರಾರಂಭಗೊಂಡಿತು.
ನಿನ್ನೆ ರಾತ್ರಿ ಶ್ರೀ ದೈವಗಳ ಭಂಡಾರ ತೆಗೆದು, ಇಂದು ಸಂಜೆಯವರೆಗೆ ವಿವಿಧ ದೈವಗಳ ನೇಮೋತ್ಸವ ನಡೆಯಲಿದೆ.