ಮಂಜುನಾಥ ಪಡ್ಪಿನಂಗಡಿ ವಿದೇಶ ಪ್ರಯಾಣ

0


ಪಡ್ಪಿನಂಗಡಿ ನಿವಾಸಿ ಮಂಜುನಾಥ್ ಅವರು ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದಾರೆ. ಇವರು ಎಣ್ಮೂರು ಗ್ರಾಮದ ಪಡ್ಪಿನಂಗಡಿಯ ಉಮೇಶ್ ನಾಯಕ್ ಮತ್ತು ಪ್ರೇಮ ದಂಪತಿಗಳ ಪುತ್ರ. ಮಂಜುನಾಥ ಅವರು ಕಳೆದ ಹತ್ತು ವರ್ಷಗಳಿಂದ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ ಇದರ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.