![](https://sullia.suddinews.com/wp-content/uploads/2023/03/Screenshot_2023-03-01-21-13-13-659_com.whatsapp-461x1024.jpg)
ಉಬರಡ್ಕ ಗ್ರಾಮದ ಪಟ್ರಕೋಡಿ ಎಂಬಲ್ಲಿ ಕಾಂಗ್ರೆಸ್ ನಾಯಕ ಪಿ.ಎಸ್. ಗಂಗಾಧರ್ ರ ಸಹೋದರ ಆನಂದರ ಕೃಷಿ ಜಾಗದ ಪಕ್ಕದಲ್ಲಿದ್ದ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡು ಅದುಜಾಗಕ್ಕೆ ಬಿದ್ದು ಬೆಂಕಿ ಹತ್ತಿಕೊಂಡಿದೆ. ಅಗ್ನಿ ಶಾಮಕ ಇಲಾಖೆಯವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಸುಮಾರು 2 ಲಕ್ಷ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
![](https://sullia.suddinews.com/wp-content/uploads/2023/03/IMG_20230301_211340.jpg)