ಬಿಜೆಪಿ ರೋಡ್ ಶೋ : ಪಟಾಕಿಯಿಂದ ಹಾರಿದ ಕಿಡಿ-ಹತ್ತಿದ ಬೆಂಕಿ
ಬೆಂಕಿ ನಂದಿಸಿದ ಕಾರ್ಯಕರ್ತರು

0

ಬಿಜೆಪಿ ರೋಡ್ ಶೋ ಸಂದರ್ಭ ಜ್ಯೋತಿ ಸರ್ಕಲ್ ನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿದಾಗ ಅದರ ಕಿಡಿ ಪಕ್ಕದಲ್ಲಿ ದ್ದ ಒಣಗಿದ ತರಗೆಲೆಗಳಿಗೆ ಬಿದ್ದು ಬೆಂಕಿ ಹತ್ತಿಕೊಂಡ ಘಟನೆ ನಡೆಯಿತು.


ಇದನ್ನು ನೋಡಿದ ಕಾರ್ಯಕರ್ತರು ಗಿಡದ ಗೆಲ್ಲುಗಳನ್ನು ಮುರಿದು ತಂದು ಬೆಂಕಿಗೆ ಹೊಡೆದು ಹಾಗೂ ನೀರು ಚಿಮುಕಿಸಿ, ಧೂಳು ಹೊಯಿಗೆಗಳನ್ನು ಚೆಲ್ಲಿ ಬೆಂಕಿ ನಂದಿಸಿದರು.