ಸುಬ್ರಹ್ಮಣ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

0

ಜೆಡಿಎಸ್ ಕಾರ್ಯಕರ್ತರ ಸಭೆಯು ಮಾ.13 ರಂದು‌ ಸುಬ್ರಹ್ಮಣ್ಯದ ವೆಲಂಕಣಿ ಸಭಾಭವನದಲ್ಲಿ ಸಭೆ ನಡೆಯಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಜೆಡಿಎಸ್ ಮಹಾ ಘಟಕದ ರಾಜ್ಯಾಧ್ಯಕ್ಷರಾದ ಚೈತ್ರಗೌಡರವರು
ಅಗಮಿಸಿದ್ದರು.

ಸಭಾಧ್ಯಕ್ಷತೆಯನ್ನು ಸೈಯ್ಯದ್ ಮೀರಾ ಸಾಹೇಬ್ ವಹಿಸಿದ್ದರು.


ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡರರು ಮಾತನಾಡಿ, ಮುಂದಿನ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತನಾಡಿದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ ಇವರು ಪಕ್ಷದ ಬಗ್ಗೆ ಹಾಗೂ ಪಕ್ಷ ಸಂಘಟನೆ ಕುರಿತು ‌ಮಾತನಾಡಿದರು.

ಈ ಸಭೆಯಲ್ಲಿ ಬೂತ್ ಮಟ್ಟದ ಪದಾಧಿಕಾರಿಗಳಾದ ಹೆಚ್. ದುಗ್ಗಪ್ಪ ನಾಯ್ಕ, ಡಾ.ತಿಲಕ್., ದಿನೇಶ್ ಎಂ.ಪಿ., ನಾರಾಯಣ ಅಗ್ರಹಾರ, ಮಂಜುನಾಥ ಕೈಕಂಬ,
ಕಾರ್ತಿಕ್ ಗುಂಡಿಗದ್ದೆ, ಹರಿಪ್ರಸಾದ್, ಅನೀಶ್ ಕುಮಾರ್, ಜನಾರ್ಧನ, ಕೃಷ್ಣ ಕೋಡಿಂಬಾಳ, ಚಂದ್ರಶೇಖರ್ ಗೌಡ,
ಶಿನಪ್ಪ ಗೌಡ ಎನ್, ಸತೀಶ್ ಕೆ.ಎಂ., ಗಿರೀಶ್ ಕೆ., ನರೆಂದ್ರ ಕೆ., ಮಧುಸೂದನ್, ಶಶಿದರ್, ಸುಜನಾ ನೆತ್ತಾರ, ಜೋಸೆಫ್,
ಸೋಮಸುಂದರ್ ಕೂಜುಗೋಡು, ಕೆ. ಪ್ರಭಾ ರಾಮ್ ಕುಮಾರ್, ಹರಿಣಾಕ್ಷಿ ದುಗ್ಗಪ್ಪ, ರಾಜೇಶ್ ದೋಳ, ಕೆ.ಷಣ್ಮಖ,
ಪದ್ಮನಾಭ, ಸುರೇಶ್ ಗೌಡ, ದೇವರಾಜ್ ಕೆ., ರಾಜನ್ ಕೆ, ಮ್ಯಾಥ್ಯು, ಆರ್.ಜೆ.ಚಾಕೋ, ಕೆ.ಸಿ.ಸ್ಕರಿಯ, ಕೃಷ್ಣಪ್ರಸಾದ್ ಕೆ.ಬಿ.,
ರವಿಂದ್ರ ಗೌಡ ಕೆದಿಲ, ದೇವರಾಮ, ಕೆ.ದೇವದಾಸ್, ಈಶ್ವರ, ಎ.ಬಿ.ಮೋಯ್ದಿನ್ ಕಳಾರ, ಚೇತನ್ ಹೆಚ್.ಡಿ., ಕಿಶೋರ್
ಅರಂಪಾಡಿ, ಜಗದೀಶ್ ಪಡು, ಚಂದ್ರಶೇಖರ್, ಸಂತೋಷ್ ಕಳಿಗೆ, ಪ್ರಶಾಂತ್ ಅದಿ ಮುರುಳ್ಯ, ಹರೀಶ್ ಎಂ.ಮಡ್ಯಡ್ಕ,
ಅಬ್ದುಲ್ ಹಾರಿಸ್ ಹಾಗೂ ಮುಂತಾದ ಸದಸ್ಯರು ಉಪಸ್ಥಿತರಿದ್ದರು.