ಜೆಡಿಎಸ್ ಐನೆಕಿದು ಗ್ರಾಮ ಸಮಿತಿ ಸಭೆ

0

ಜನತಾದಳ ಪಕ್ಷದ ಐನೆಕಿದು ಗ್ರಾಮದ ಪಕ್ಷದ ಕಾರ್ಯಕರ್ತರ ಸಭೆಯು ಮಾ.20 ರಂದು ‌ನಡೆಯಿತು.

ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಮೀರಾ ಸಾಹೇಬ್ ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡರು ಪಕ್ಷ ಸಂಘಟನೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ವಿಚಾರ ಹಂಚಿಕೊಂಡರು.


ಈ ಸಂದರ್ಭದಲ್ಲಿ ಕೋಟೆ ಸೋಮಸುಂದರ್, ದುಗ್ಗಪ್ಲ ಹೆಚ್, ದಿನೇಶ್ ಎಂ.ಪಿ., ಜಗದೀಶ್ ಪಡ್ಪು, ಶಶಿಧರ ಕೆದಿಲ, ಕೆ.ಕೆ.ರವೀಂದ್ರ, ಸತೀಶ್ ಕೆ.ಎಂ., ದೇವಿಪ್ರಸಾದ್, ಬೆಳ್ಯಪ್ಪ ಗೌಡ, ಕುಶಾಲಪ್ಪ ಗೌಡ ನೆತ್ತಾರ, ಸುರೇಶ್, ಪದ್ಮನಾಭ ಗೌಡ ಕಮಿಲ, ಶೇಷಪ್ಪ ಅಜಲ, ದಾಮೋದರ ಕೆ, ಕಾರ್ತಿಕ್ ಗುಂಡಿಗದ್ದೆ, ಷಣ್ಮುಖ ಕೆದಿಲ, ಮೋನಪ್ಪ, ನರೇಂದ್ರ, ಸಂಜಯ ನತ್ತಾರು ಮೊದಲಾದವರಿದ್ದರು. ದಿನೇಶ್ ಎಂ.ಪಿ. ಸ್ವಾಗತಿಸಿ, ಡಾ. ತಿಲಕ್ ವಂದಿಸಿದರು.