ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದಿಂದ ವಿವಿಧ ಕಡೆಗಳಿಗೆ ಧನ ಸಹಾಯ ಹಸ್ತಾಂತರ

0


ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘ ಇದರ ವತಿಯಿಂದ ಸುಳ್ಯ ಪಶು ವೈದ್ಯ ಅಸ್ಪತ್ರೆ, ಸಾಂದೀಪ್ ವಿಶೇಷ ಮಕ್ಕಳ ಶಾಲೆ ಹಾಗೂ ಅಡ್ಕಾರ್‌ನಲ್ಲಿರುವ ವನವಾಸಿ ಕಲ್ಯಾಣ ವಿದ್ಯಾರ್ಥಿ ನಿಲಯಕ್ಕೆ ತಲಾ ಐದು ಸಾವಿರ ರೂ.ಗಳನ್ನು ಆಯಾ ಸಂಸ್ಥೆ ಮುಖ್ಯಸ್ಥರುಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ ಜಗದೀಶ್, ಕಾರ್ಯದರ್ಶಿ ಮೋನಪ್ಪ ಅಡ್ಕಬಳೆ, ಪದಾಧಿಕಾರಿಗಳಾದ ಉತ್ತಪ್ಪ ಯು. ಬಿ., ತಿರುಮಲೇಶ್ವರ ಎಸ್., ಸೀತಾರಾಮ ಎನ್.ಜಿ. ಉಪಸ್ಥಿತರಿದ್ದರು.