ಹಿಂದಿ ಮಾತಾಡುವ ಬಾಲಕಿ ಪೋಲೀಸ್ ಠಾಣೆಗೆ ಬಂದಿಲ್ಲ : ಸುಬ್ರಹ್ಮಣ್ಯ ಎಸ್. ಐ. ಮಂಜುನಾಥ್

0

ಹಿಂದಿ ಮಾತಾಡುವ ಬಾಲಕಿಯೊಬ್ಬಳನ್ನು ಅಪರಿಚಿತನೊಬ್ಬ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕರೆತಂದು ಬಿಟ್ಟು ಹೋಗಿದ್ದಾನೆಂಬ ವರದಿಯಲ್ಲಿ ಉಲ್ಲೇಖಿಸಿದಂತೆ ಆಕೆ ಪೋಲೀಸ್ ಠಾಣೆಗೆ ಬಂದಿಲ್ಲ ಹಾಗೂ ಆಕೆಗೆ ಬಸ್ಚಾರ್ಜ್ ಕೊಟ್ಟು ಮೈಸೂರು ಬಸ್ಸಿಗೆ ಪೋಲೀಸರು ಕಳುಹಿಸಿಕೊಟ್ಟಿದ್ದಾರೆಂಬ ವಿಚಾರ ತನ್ನ ಗಮನಕ್ಕೆ ಬಂದಿಲ್ಲ ಎಂದು ಸುಬ್ರಹ್ಮಣ್ಯ ಎಸ್ ಐ ಮಂಜುನಾಥ್ ತಿಳಿಸಿದ್ದಾರೆ.