ನಾಲ್ಕೂರು: ಚಿಲ್ತಡ್ಕ ದೇವಸ್ಥಾನದಲ್ಲಿ ಸಂಕ್ರಮಣ ತಂಬಿಲ

0

ನಾಲ್ಕೂರು ಗ್ರಾಮದ ಚಿಲ್ತಡ್ಕ ಶ್ರೀ ಉಳ್ಳಾಕುಲು ಕುಮಾರ ಮತ್ತು ಪರಿವಾರದ ದೇವಸ್ಥಾನದಲ್ಲಿ ಇಂದು ಪ್ರತಿ ತಿಂಗಳಂತೆ ಈ ತಿಂಗಳು ಕೂಡ ಸಂಕ್ರಮಣ ತಂಬಿಲ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರಾದ ಶಿವರಾಮ ಗೌಡ ಚಿಲ್ತಡ್ಕ, ಪರಶುರಾಮ ಚಿಲ್ತಡ್ಕ ಕೇಶವ ಚಿಲ್ತಡ್ಕ ಹಾಗೂ ಉತ್ಸವ ಸಮಿತಿಯ ದಿನೇಶ್ ಹಾಲೆಮಜಲು ಹಾಗೂ ಊರಿನವರಾದ ವೀರಪ್ಪಗೌಡ ಅಮೆಮನೆ, ಭವಿತ್ ಉಪಸ್ಥಿತರಿದ್ದರು.