ವಿಶ್ವಾಸ್ ಎಸ್ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ

0

ಉಬರಡ್ಕ ಶ್ರಿ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಅರ್ಚಕರಾಗಿದ್ದ ಡಿ.ಶಿವ ಭಟ್ ರವರ ಪುತ್ರ ವಿಶ್ವಾಸ್ ರವರು ಉನ್ನತ ವ್ಯಾಸಂಗಕ್ಕಾಗಿ (ಡಿಪಾರ್ಟ್ಮೆಂಟ್ ಆಫ್ ಕೆಮಸ್ಟಿ-ಪುಸಾನ್ ನ್ಯಾಶನಲ್ ಯುನಿವರ್ಸಿಟಿ ದ.ಕೊರಿಯ) ದಕ್ಷಿಣ ಕೊರಿಯಾಕ್ಕೆ ತೆರಳಲಿದ್ದಾರೆ.