ಕೆಮ್ಮಲೆ ನಾಗಬ್ರಹ್ಮ ದೇವಾಲಯದಲ್ಲಿ ನಾಗರ ಪಂಚಮಿ

0

ಎಡಮಂಗಲ ಗ್ರಾಮದ ಶ್ರೀ ಕ್ಷೇತ್ರ ಕೆಮ್ಮಲೆ ನಾಗಬ್ರಹ್ಮ ದೇವಾಲಯದಲ್ಲಿ ನಾಗರ ಪಂಚಮಿ ನಡೆಯಿತು.


ಕ್ಷೇತ್ರದ ಪ್ರಧಾನ ಅರ್ಚಕ ಪ್ರಸಾದ್ ಪ್ರಾಂಗಣ್ಣಾಯರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು ಭಕ್ತಾದಿಗಳು ಉಪಸ್ಥಿತರಿದ್ದು, ಹಾಲು ಸಿಯಾಳ ಅಭಿಷೇಕ ಅರ್ಪಣೆ ಮಾಡಿದರು.
ಆಡಳಿತ ಮಂಡಳಿ, ಉಪ ಸಮಿತಿ, ಊರಿನ, ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
(ವರದಿ : ಎಎಸ್ಎಸ್ ಅಲೆಕ್ಕಾಡಿ)