ಜಟ್ಟಿಪಳ್ಳ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಜಟ್ಟಿಪಳ್ಳ ಸಾರ್ವಜನಿಕ ಶ್ರೀ ಗಣೇಶೋತ್ಸವದ 30 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಆ.28 ರಂದು ನಡೆಯಿತು.


ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ.ಆರ್., ಉಪಾಧ್ಯಕ್ಷ ರಮಾನಂದ ರೈ, ಕಾರ್ಯದರ್ಶಿ ರಘುನಾಥ್, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಸರೋಜನಿ ಪೆಲ್ತಡ್ಕ, ಮಹಿಳಾ ಮಂಡಲ ಅಧ್ಯಕ್ಷರಾದ ಶ್ರೀಮತಿ ರೇವತಿ ಗೋಪಾಲ್, ಯುವಕ ಮಂಡಲ ಅಧ್ಯಕ್ಷರಾದ ಹರೀಶ್ ಜೆ.ಬಿ., ಕಾರ್ಯದರ್ಶಿ ಕವಿನ್ ಯಸ್.ಆರ್., ಕೋಶಾಧಿಕಾರಿ ನಿತೀಶ್, ಮಾಜಿ ಅಧ್ಯಕ್ಷರಾದ ಚೇತನ್, ಹಿರಿಯರಾದ ನಾರಾಯಣ ಯಸ್., ಸಂಜೀವ ಯಸ್., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್, ಯುವಕ ಮಂಡಲ ಕಾರ್ಯಕಾರಿ ಸಮಿತಿ ಸದಸ್ಯರು, ಕಿರಣ್, ಕೌಷಿಕ್, ಗೌರವ ಅಧ್ಯಕ್ಷ ವಿಶು ಕುಮಾರ್ ಕೆ.ಎನ್., ಕುಲದೀಪ್ ಉಪಸ್ಥಿತರಿದ್ದರು .