ಬೆಳ್ಳಿಪ್ಪಾಡಿಯಲ್ಲಿ ಮಹಾಸುದರ್ಶನ ಕ್ರಿಯಾಯೋಗ

0


ಬೆಳ್ಳಿಪಾಡಿ ಶ್ರೀ ಶಾರದಾಂಬ ಭಜನಾ ಮಂದಿರ ದ ವಠಾರ ದಲ್ಲಿ ಆರ್ಟ್ ಓಫ್ ಲಿವಿಂಗ್ ವತಿಯಿಂದ ಸೆ.೩ರಂದು ಕಾನಕೊಡು ನಾರಾಯಣ ಮಾಸ್ತರ್ ರವರ ನೇತೃತ್ವ ದಲ್ಲಿ ಮಹಾ ಸುದರ್ಶನ ಕ್ರಿಯಾ ಯೋಗ ನಡೆಯಿತು.


ಹಿರಿಯ ಸಾಧಕರಾದ ಕೇಶವ ಕುತ್ತಿಮುಂಡ ಶಿವರಾಮ್ ತೋಟ, ಪೂರ್ಣಿಮಾ ಬನಾರಿ, ವೀರಪ್ಪ ನಡುಬೈಲ್, ಕುಸುಮ ನಡುಬೈಲ್, ಸೀತಾರಾಮ್ ರೈ ಗುತ್ತು, ಸುಧೀಂದ್ರ ಭಟ್ ದೇರ್ಕಜೆ, ಜಗದೀಶ ದೇರ್ಕಜೆ, ಮತ್ತು ಊರ ಪರವೂರ ೫೫ ಸಾಧಕರು ಉಪಸ್ಥಿತರಿದ್ದರು.