ಐವನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನರ ಕುರಿತ ಧ್ವನಿಸುರುಳಿ ಬಿಡುಗಡೆ

0

ಶ್ರೀ ಪಂಚಲಿಂಗೇಶ್ವರ ದೇವರ ಕುರಿತ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ. 10ರಂದು ನಡೆಯಿತು.

ಧ್ವನಿ ಸುರಳಿಯನ್ನು ಕ್ಷೇತ್ರದ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಧ್ವನಿಸುರುಳಿಗೆ ಸಾಹಿತ್ಯ ಒದಗಿಸಿದ ಪೆರುಮಾಳ್ ಲಕ್ಷ್ಮಣ ಐವರ್ನಾಡು, ಗಾಯಕಿ ಪುಷ್ಪಾವತಿ ಆರ್. ಡಿ,ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್,

ನವೀನ ಚಾತುಬಾಯಿ, ಮಂಜುನಾಥ ಮಡ್ತಿಲ, ಯಶವಂತ, ಪ್ರದ್ಯುಮ್ನ ಉಪಸ್ಥಿತರಿದ್ದರು.