ಸುಳ್ಯ ವಕೀಲರ ತಂಡದ ಮಾಲಾಧಾರಿಗಳಿಂದ ಶಬರಿಮಲೆ ಯಾತ್ರೆ

0

ಸುಳ್ಯ ವಕೀಲರ ತಂಡದ ಮಾಲಾಧಾರಿಗಳು
ಹಿರಿಯ ನ್ಯಾಯವಾದಿ ಗುರುಸ್ವಾಮಿ ರಾಮಕೃಷ್ಣ ಅಮೈ ಯವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಇಂದು ಬೆಳಗ್ಗೆ ಕೈಗೊಂಡರು.

ವಕೀಲರಾದ ಜಯಪ್ರಕಾಶ್ ರೈ ಪೆರುವಾಜೆ, ರಾಜೇಶ್ ಶಾಂತಿನಗರ, ಸಂದೀಪ್ ವಳಲಂಬೆ,ಹರ್ಷಿತ್ ಕಾರ್ಜ,ಹರೀಶ್ ಬೂಡುಪನ್ನೆ, ಸತೀಶ್ ಕುಂಭಕ್ಕೋಡು,ಲವಕುಮಾರ್, ಪ್ರಸನ್ನ ಕುತ್ಯಾಡಿ, ಬಾಲಚಂದ್ರ ನಾರ್ಕೋಡು, ಬೇಬಿ ಸ್ವರಾಲಿ, ಬೇಬಿ ಶಾರ್ವಿ, ಮಾ!ಜಶ್ವಿನ್ ಮಾ! ಚಿನ್ಮಯ್ ಯಾತ್ರೆಯಲ್ಲಿ ಭಾಗವಹಿಸಿದರು.