ಬೆಂಗಳೂರಿನಲ್ಲಿ‌ ಸಾಮರಸ್ಯ ವೇದಿಕೆ ವತಿಯಿಂದ ಸಾಮಾಜಿಕ ಸದ್ಭಾವನಾ ಸಭೆ

0

ಬೆಂಗಳೂರಿನಲ್ಲಿ ಸಾಮರಸ್ಯ ವೇದಿಕೆ ವತಿಯಿಂದ ಸಾಮಾಜಿಕ ಸದ್ಭಾವನಾ ಸಭೆಯು ನಡೆಯಿತು.
ಸಭೆಯಲ್ಲಿ ಕೊಡಿಯಾಲದ ಕೆ.ಕೆ.ನಾಯ್ಕ್ ಭಾಗವಹಿಸಿ ಸಾಮರಸ್ಯದ ಬಗ್ಗೆ ಮಾತನಾಡಿ ಸಲಹೆ,ಸೂಚನೆಗಳನ್ನು ನೀಡಿದರು.