ಶುಭವಿವಾಹ : ಕುಶಾಲಪ್ಪ-ಎಂ.ಎಸ್.ರಶ್ಮಿ

0

ಪೆರಾಜೆ ಗ್ರಾಮದ ಮೂಲೆಮಜಲು ಎಂ.ಎಸ್.ಸುಬ್ರಹ್ಮಣ್ಯರವರ ಪುತ್ರಿ ಎಂ.ಎಸ್.ರಶ್ಮಿಯವರ ವಿವಾಹವು ಪುತ್ತೂರು ತಾ.ಹಿರೇಬಂಡಾಡಿ ಗ್ರಾಮದ ಪಡೀಲು ದಿ.ಸಂಜೀವ ಗೌಡರವರ ಪುತ್ರ ಕುಶಾಲಪ್ಪರವರ ವಿವಾಹವು ಅ.26 ರಂದು ಉಪ್ಪಿನಂಗಡಿ ಯ ಹೆಚ್.ಎಂ. ಆಡಿಟೋರಿಯಂ ನಲ್ಲಿ ನಡೆಯಿತು.