ಶುಭವಿವಾಹ

0

ವಿಷ್ಣು ಕೆ.ಎಸ್ – ಗಮಿತಾ ಎಂ. ಬಿ.

ಸಂಪಾಜೆ ಗ್ರಾಮದ ಬಾಲಕೃಷ್ಣರವರ ಪುತ್ರಿ ಗಮಿತಾ ಎಂ.ಬಿ ಯವರ ವಿವಾಹವು ತ್ರಿಶೂರ್ ಜಿಲ್ಲೆಯ ಪುಜಕ್ಕಲ್ ಅಂಬಕಾಡ್ ಗ್ರಾಮದ ಸುರೇಂದ್ರರವರ ಪುತ್ರ ವಿಷ್ಣು ಕೆ.ಎಸ್ ರೊಂದಿಗೆ ನ.02ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.