ಶುಭವಿವಾಹ

0

ರಾಘವೇಂದ್ರ ಕಾರಂತ -ರಾಜಲಕ್ಷ್ಮೀ

ಸುಳ್ಯ ಕಸಬಾ ಗ್ರಾಮದ ಕಾನತ್ತಿಲದಲ್ಲಿರುವ ಕುಂಞೋಡಿ ಪ್ರಭಾಕರ ಕಾರಂತ-ಶಶಿಕಲಾ ದಂಪತಿಯ ಪುತ್ರ ರಾಘವೇಂದ್ರ ಕಾರಂತ ಕೆ.ಪಿ ಯವರ ವಿವಾಹವು ಮಂಗಳೂರಿನ ರಘುರಾಮ ತುಂಗರಕೋಡಿಯವರ ಪುತ್ರಿ ರಾಜಲಕ್ಷ್ಮಿಯವರೊಂದಿಗೆ ನ.1ರಂದು ಮಂಗಳೂರಿನ ಅಶೋಕನಗರದಲ್ಲಿರುವ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು.