ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನ : ಪಂಜ ಪದವಿ ಕಾಲೇಜು ವಿದ್ಯಾಥಿಗಳಿಗೆ ಕಾನೂನು ಮಾಹಿತಿ ,ಅರಿವು ಕಾರ್ಯಕ್ರಮ

0

 ಪಂಜ ಲಯನ್ಸ್ ಕ್ಲಬ್ ಹಾಗೂ ಪದವಿ ಪೂರ್ವ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಳಿಗೆ ಕಾನೂನು ಅರಿವು ಕಾರ್ಯ ಕ್ರಮ ನಡೆಯಿತು .ಸಂಪನ್ಮೂಲ ವ್ಯಕ್ತಿ ಯಾಗಿ ನ್ಯಾಯವಾದಿ ಶ್ರೀಮತಿ ರಮ್ಯಾ ದಿಲೀಪ್ ರವರು ಭಾಗವಹಿಸಿದರು .ಮುಖ್ಯಅತಿಥಿಯಾಗಿ ಪ್ರಾಂಶುಪಾಲರಾದ ವೆಂಕಪ್ಪ ಕೇನಾಜೆ ಉಪಸ್ಥಿತರಿದ್ದರು .ಉಪನ್ಯಾಸಕ ಉಮೇಶ್ .ಎಂ ಕಾರ್ಯ ಕ್ರಮ ನಿರೂಪಿಸಿದರು ,ಲಯನ್ಸ್ ಕ್ಲಬ್ ನ ಅಧ್ಯಕ್ಷ ಲ .ದಿಲೀಪ್ ಬಾಬುಲ್ಬೆಟ್ಟು ಹಾಗೂ ಎಲ್ಲಾ ಪದಾಧಿಕಾರಿಗಳು ,ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದರು .ಲ.ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿ ,ಲ.ವಾಸುದೇವ ಮೇಲ್ಪಾಡಿ ವಂದಿಸಿದರು .