![](https://sullia.suddinews.com/wp-content/uploads/2023/11/IMG-20231117-WA0061-768x1024.jpg)
ಐನೆಕಿದು ಗ್ರಾಮದ ಕೆಲವು ಕಡೆ ನ.15 ರಂದು ಕಾಡಾನೆ ದಾಳಿ ತೋಟ ನಾಶ ಘಟನೆ ವರದಿಯಾಗಿದೆ.
![](https://sullia.suddinews.com/wp-content/uploads/2023/11/IMG-20231117-WA0060-1024x768.jpg)
ನೂಜಿಬಾಳ್ತಿಲ, ಕೋಟೆ ಬೈಲು ವಿನ ಹಲವಾರು ತೋಟಗಳಿಗೆ ನುಗ್ಗಿ ಬಾಳೆ, ತೆಂಗಿನಮರ, ಅಡಿಕೆ ಮರಕ್ಕೆ ಹಾನಿಗೊಳಿಸಿದೆ. ಸೋಮ ಸುಂದರ ಕೂಜುಗೋಡು ಅವರ ತೋಟದಲ್ಲಿ ನೂರಾರು ಬಾಳೆ, ಅಡಿಕೆ ಗಿಡಗಳನ್ನು ಹಾಗೂ ಎರಡು ತೆಂಗಿನ ಮರಗಳನ್ನು ನಾಶ ಮಾಡಿದೆ.
![](https://sullia.suddinews.com/wp-content/uploads/2023/11/IMG-20231117-WA0058-1024x768.jpg)