ವಿವಾಹ ನಿಶ್ಚಿತಾರ್ಥ : ಹರ್ಷಿತ್-ಶ್ವೇತಾ

0

ಪುಣ್ಚತ್ತಾರಿನ ಬೊಬ್ಬೆಕೇರಿ ಗ್ರಾಮದ ಉಪ್ಪಡ್ಕ ಮನೆ ಮೂಲತಃ ಬೆಂಗಳೂರಿನಲ್ಲಿ ನಲೆಸಿರುವ ದಿ.ಸುಭಾಶ್‌ಚಂದ್ರ ಗೌಡ ಮತ್ತು ಶ್ರೀಮತಿ ಗುಲಾಬಿ ದಂಪತಿಯ ಪುತ್ರಿ ಶ್ವೇತಾರವರ ವಿವಾಹ ನಿಶ್ಚಿತಾರ್ಥವು ಕೊಡಗು ಸೋಮವಾರಪೇಟೆ ತಾ.ಕಂಡನಕೊಳ್ಳಿ-ಹಾಲೇರಿ ಗ್ರಾಮದ ಮಣಿಯಪ್ಪನ ಮನೆ ದಿ.ಅಪ್ಪಯ್ಯ ಎಂ.ಬಿ ಮತ್ತು ಶ್ರೀಮತಿ ಲೀಲಾವತಿ ದಂಪತಿಯ ಪುತ್ರ ಹರ್ಷಿತ್‌ರೊಂದಿಗೆ ನ.17ರಂದು ಸುಳ್ಯದ ಸದರ್ನ್ ರೆಸಿಡೆಸ್ಸಿಯಲ್ಲಿ ನಡೆಯಿತು.