ಶುಭವಿವಾಹ : ಕಾರ್ತಿಕ್-ಅಪೂರ್ವ

0

ಸುಳ್ಯ ಕಸಬಾ ಗ್ರಾಮದ ಡಾ.ಕುಮಾರಸ್ವಾಮಿರವರ ಪುತ್ರ ಕಾರ್ತಿಕ್‌ರವರ ವಿವಾಹವು ಶರವು ಪಡುಮಲೆ ಅಶೋಕ್ ರಾವ್‌ರವರ ಪುತ್ರಿ ಅಪೂರ್ವ ರವರೊಂದಿಗೆ ನ.20ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು ಹಾಗೂ ವಧೂವರರ ಗೃಹಪ್ರವೇಶ ಕಾರ್ಯಕ್ರಮವು ನ.22ರಂದು ಓಡಬಾ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.