ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ವಿತರಣೆ

0

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಇದರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾಟ ಪ್ರಯುಕ್ತ ಹಮ್ಮಿಕೊಂಡ ಸಹಾಯ ನಿಧಿ ಲಕ್ಕಿ ಕೂಪನ್ ಡ್ರಾ ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಸಂಘದ ಕಛೇರಿ ನ.29 ರಂದು ನಡೆಯಿತು.

ಬಹುಮಾನವನ್ನು ಅಬಿಬಾಜ್ ಇಲೆಕ್ಟಿಕಲ್ ಮಾಲಕ ಬಾಲಚಂದ್ರ ಅಂಬೆಕ್ಕಲ್ಲು ಪಡೆದುಕೊಂಡರು.

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್, ರಾಷ್ಟ್ರೀಯ ಕಬ್ಬಡಿ ಪಂದ್ಯಾಟ ಸಂಘಟನಾ ಸಮಿತಿ ಅಧ್ಯಕ್ಷ ಜಿ.ಪಿ ಸಂಶುದ್ದೀನ್, ಸಂಘದ ಸಲಹೆಗಾರರಾದ ಜಿ ಜಿ ನಾಯಕ್,ಸಂಚಾಲಕರಾದ ಶಾಫಿ ಪ್ರಗತಿ,ಕೋಶಾಧಿಕಾರಿ ಜಿ.ಎ ಮಹಮ್ಮದ್,ಸಂಘಟನಾ ಸಮಿತಿ ಕೋಶಾಧಿಕಾರಿ ಅಬ್ದುಲ್‌ ರಜಾಕ್ ಸ್ವಾಗತ್,ಸಮಿತಿ ಸದಸ್ಯರಾದ ರಕ್ಷೀತ್,ಅಜಿತ್ ಕುಮಾರ್ ಕಲ್ಲುಪಣೆ ಮೊದಲಾದವರು ಉಪಸ್ಥಿತರಿದ್ದರು.