ಶುಭವಿವಾಹ : ದೀಪಕ್-ಅಮೃತ

0

ಐನೆಕಿದು ಗ್ರಾಮದ ಐಪಿನಡ್ಕ ನಾರಾಯಣ ಗೌಡರ ಪುತ್ರ ದೀಪಕ್‌ರವರ ವಿವಾಹವು ಬಾಳುಗೋಡು ಗ್ರಾಮದ ಬಾಲಕೃಷ್ಣ ಗೌಡರ ಪುತ್ರಿ ಅಮೃತರವರೊಂದಿಗೆ ನ.29ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.