ಶುಭವಿವಾಹ: ಕೀರ್ತನ್.ಬಿ-ಧನ್ಯಶ್ರೀ

0

ಮಂಡೆಕೋಲು ಗ್ರಾಮದ ಕೇನಾಜೆ ಗೋಪಾಲಗೌಡ ಮತ್ತು ರೋಹಿಣಿ ದಂಪತಿಯ ಪುತ್ರಿ ಧನ್ಯಶ್ರೀಯವರ ವಿವಾಹವು ಅಮರಪಡ್ನೂರು ಗ್ರಾಮದ ಮುಂಡ್ರಾಜೆಮನೆ ಲಕ್ಷ್ಮಣ ಗೌಡ ಮತ್ತು ಶಶಿಕಲಾ ದಂಪತಿಯ ಪುತ್ರ ಕೀರ್ತನ್ ಬಿ. ಯವರೊಂದಿಗೆ ಡಿ.06ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.