ಶುಭವಿವಾಹ: ಅಶ್ವಿನ್ – ಕಾವ್ಯಶ್ರೀ

0

ಅಮರಪಡ್ನೂರು ಗ್ರಾಮದ ಶೇಣಿ ದಿ.ಭಾಸ್ಕರ ರೈ ಯವರ ಪುತ್ರ ಅಶ್ವಿನ್ ರವರ ವಿವಾಹವು ಬುಡೆಂಗಿ ದಿ.ದಯಾಕರ ರೈಗಳ ಪುತ್ರಿ ಕಾವ್ಯಶ್ರೀ ಯವರೊಂದಿಗೆ ಡಿ.06 ರಂದು ಸುಳ್ಯ ಬಂಟರ ಭವನದಲ್ಲಿ ನಡೆಯಿತು.