ಕಲ್ಚೆರ್ಪೆ ಬಳಿ ಸ್ಕೂಟರ್ ಗೆ ಗುದ್ದಿ ಕಾರು: ಚಾಲಕ ಪರಾರಿ,ಮಹಿಳೆಗೆ ಗಾಯ

0

ಪೆರಾಜೆಯ ಕಲ್ಚೆರ್ಪೆ ಬಳಿ ಮಾಡಿ ಮೈಸೂರು ಹೆದ್ದಾರಿಯಲ್ಲಿ ಮಾರುತಿ ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರೆ ಗಾಯ ಗೊಂಡದ್ದನ್ನು ಅರಿತು ಕಾರು ನಿಲ್ಲಿಸದೆ ಪರಾರಿಯಾಗಿರುವ ಘಟನೆ ಡಿ ೨೩ ರ ಸಂಜೆ ನಡೆದಿದೆ.

ಘಟನೆಯಲ್ಲಿ ಸ್ಕೂಟರ್ ಸವಾರೆ ಗಾಯಗೊಂಡಿದ್ದು, ಕಾರು ಚಾಲಕನನ್ನು ಸ್ಥಳೀಯರು ಬೆನ್ನಟ್ಟಿದರೂ ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.