ಶುಭವಿವಾಹ

0

ಹರ್ಷಿತ್ ಎನ್.ಬಿ-ಲೀಕ್ಷಿತ ವೈ.ಆರ್

ಮಡಿಕೇರಿ ತಾ ಯು.ಚೆಂಬು ಗ್ರಾಮದ ನೆಲ್ಲಿಪುಣಿ ದಿ.ಬಾಲಕೃಷ್ಣ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರ ಹರ್ಷಿತ್ ಎನ್.ಬಿ ಯವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಯಾಪಾರೆ ರಾಮಚಂದ್ರ ಮತ್ತು ಶ್ಯಾಮಲ ದಂಪತಿಯ ಪುತ್ರಿ ಲೀಕ್ಷಿತ ವೈ.ಆರ್ ರವರೊಂದಿಗೆ ಡಿ.25ರಂದು ಸಂಪಾಜೆ-ಕೊಡಗು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.